ವಿವ ನ್ಯೂಸ್ ಕನ್ನಡ - ಇದು ಸುದ್ದಿಗಳ ಡಬ್ಬಿ

ನಗರದ ಸುತ್ತ ವಿವ ನ್ಯೂಸ್ ಚಿತ್ತ
ವರದಿಗಾರರು : ಸಂತೋಷ್ ಶೆಟ್ಟಿ | ಸ್ಥಳ : Bengaluru | ದಿನಾಂಕ : 02-01-2026

ನಗರದ ಸುತ್ತ ವಿವ ನ್ಯೂಸ್ ಚಿತ್ತ

ಹೊಸ ವರ್ಷದಂದು ನಗರದ ಸುತ್ತ ವಿವ ನ್ಯೂಸ್ ತಂಡ ಸಂಚರಿಸಿ ಜನತೆಗೆ ಶುಭಾಶಯ ಕೋರಿತ್ತು.

ಇದೇ ಸಂದರ್ಭದಲ್ಲಿ ಜನತೆಯ ಅದರಲ್ಲೂ ಯುವ ಪೀಳಿಗೆಯ ಜೊತೆಗೆ ಮಾತಿಗಿಳಿದ ವಿವ ನ್ಯೂಸ್ ತಂಡ ಹೊಸ ವರ್ಷದ ಆಶಯಗಳ ಕುರಿತು ಪ್ರಸ್ತಾಪಿಸಿತು.

ಹದಿಹರಯದ ಯುವ ಸಮೂಹ ಈ ವರ್ಷ ಲೇಜಿನೆಸ್ ಆಗಿರದೇ ಕ್ರಿಯೇಟಿವ್ ಆಗಿ ನಾವು ಅಂದ್ಕೊಡಿದ್ದನ್ನು ಸಾಧಿಸಬೇಕು , ಸೋಶಿಯಲ್ ಮೀಡಿಯಾ ಆದಷ್ಟು ಕಡಿಮೆ ಬಳಸ್ತೇವೆ ಎಂದು ಭರವಸೆ ನೀಡಿದ್ರು. ಹಾಯ್ ಎಲ್ರಿಗೂ ಹೊಸ ವರ್ಷದ ಶುಭಾಶಯ ಅಂತ ವಿಶ ಮಾಡಿದ ಧನಂಜಯ್ ನಾನು ಇವತ್ತಿಂದ ಸಿಗರೇಟ್ ಬಿಟ್ ಬಿಡ್ತಿನಿ ಸಾರ್ ಎಂದು ಜೋಶ್ನಿಂದ ಹೇಳಿದ್ದ.

ಅದಕ್ಕೆ ಅವನ ಕಾಲೆಳೇದ ವಿವ ನ್ಯೂಸ್ ಫೆಬ್ರವರಿಯಿಂದ ಬೀಡಿ ಸಿಗರೇಟ್ ತುಟ್ಟಿಯಾಗತ್ತಂತೆ ಅದಕ್ಕೆನಾ ಇವಾಗ್ಲೆ ಬಿಟ್ ಬಿಡ್ಬೇಕು ಅಂತ ಡಿಸಿಷನ್ ಎಂಬ ಪ್ರಶ್ನೆಗೆ ಇಲ್ಲಾ ಸಾರ್ ಇದು ನನ್ನ ಪರ್ಸನಲ್ ತೀರ್ಮಾನ್ ನಾನ್ ಸಿರಟೇಟ್ ಬಿಟ್ ಮೇಲೆ ದರ ಎಷ್ಟಾದ್ರು ಹೆಚ್ಚಾಗೊಗ್ಲಿ ನಂಗೆನೂ ಎಂದು ಚಟಾಕಿ ಹಾರಿಸಿದ.

ಅನೇಕ ಮಹಿಳೆಯರು ಮಂದಿರಗಳಿಗೆ ತೆರಳಿ ಹೊಸ ವರ್ಷ ಸುಗಮವಾಗಿ ಸಾಗಲಿ ಎಂದು ಪ್ರಾರ್ಥಿಸಿದ್ದೇವೆ ಎಂದರು. ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆಗೆ ಚೆನ್ನಾಗಿ ಓದಿ ಅಪ್ಪ ಅಮ್ಮನ ನಿರೀಕ್ಷೆಯನ್ನ ನಾವು ನನಸಾಗಿ ಮಾಡುತ್ತೇವೆ ಎಂದರು.

ಒಟ್ಟಿನಲ್ಲಿ ಹೊಸ ವರ್ಷ 2026 ಸಮಸ್ತ ಓದುರಿಗೆ ನಾಡಿನ ಜನತೆಗೆ ಸುಖ ಸಮೃದ್ಧಿ ತರಲೆಂದು ವಿವ ನ್ಯೂಸ್ ಫ್ಯಾಮಿಲಿ ಹಾರೈಸುತ್ತಿದೆ.

ಇತರೆ ಸುದ್ದಿಗಳು

ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ, ಡಿಕೆಶಿ ಸಂಪುಟದ ಮೊದಲ ವಿಕೆಟ್ ಪತನ

Views : 1909+

ಡಿಕೆ ಶಿವಕುಮಾರ್ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ ?

Views : 2139+

ಚಾಮರಾಜನಗರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಭೀಕರ ರಸ್ತೆ ಅಪಘಾತ: ಮಗು ಸೇರಿದಂತೆ ನಾಲ್ವರ ಸಾವು

Views : 4602+

ಸಿಎಂ ಆದ ಬಳಿಕ ಡಿಕೆ ಶಿವಕುಮಾರ್ 6 ಬಂಪರ್ ಘೋಷಣೆ: ವಿದ್ಯಾರ್ಥಿಗಳಿಗೆ ಬಸ್ ಪಾಸ್ ಫ್ರೀ!

Views : 4780+

ಮೊನಾಲಿಸಾ ಪ್ರಬುದ್ಧಳಾಗಿದ್ದಾಳೆ – ಪತಿಗೆ ಟ್ರಾನ್ಸಿಟ್ ಬೇಲ್‌ ಮಂಜೂರು ಮಾಡಿದ ಕೇರಳ ಹೈಕೋರ್ಟ್

Views : 4801+

ನೂತನ ಸಿಎಂಗೆ ಇಚ್ಛಾಶಕ್ತಿ ಕೊರತೆ ಇದೆ: ಸಿ.ಟಿ.ರವಿ

Views : 4880+

ದೇಶದ ಶ್ರೀಮಂತ ಮುಖ್ಯಮಂತ್ರಿಯಾಗಿ ಹೊರಹೊಮ್ಮಲಿದ್ದಾರೆ ಡಿಕೆಶಿ

Views : 7359+

ಇರಾನ್ ಮೇಲೆ ಅಮೆರಿಕ ವಾಯುದಾಳಿ! ರಕ್ಷಣಾತ್ಮಕ ದಾಳಿಗೆ ನಿಯಂತ್ರಣ ಕೇಂದ್ರ ಉಡೀಸ್ ...

Views : 7840+

ದಾವಣಗೆರೆಯ ಕೆ ಟಿ ಜಿ ನಗರ ಅವ್ಯವಸೆಯ ಆಗರ ! ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು

Views : 7878+

ಡಿ.ಕೆ.ಶಿವಕುಮಾರ್ ಅವರಿಂದ ರಾಜ್ಯ ಅಭಿವೃದ್ಧಿ ಕಾಣಲಿ: ಅರವಿಂದ್ ಬೆಲ್ಲದ್

Views : 13074+

ಸಂಪುಟ ರಚನೆಗೆ ಕ್ಷಣಗಣನೆ. ಡಿಕೆಶಿ, ಸಿದ್ದು ದೆಹಲಿಗೆ...

Views : 13197+

ಸತತ 2ನೇ ಬಾರಿ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡ RCB...

Views : 13473+

ಹಿಮಾಚಲದಲ್ಲಿ ಭಯಾನಕ ಅಪಘಾತ! ಪ್ರಪಾತಕ್ಕೆ ಬಿದ್ದ ಕಾರ್ ....

Views : 13493+

ರಾಜ್ಯದಲ್ಲಿ ಮೇಜರ್​​ ಸರ್ಜರಿಗೆ ಮುಂದಾದ ‘ಕೈ’ ಕಮಾಂಡ್​​...! ಮುಂದಿನ ಸಿ ಎಂ ಯಾರು ?

Views : 27461+

ಚಾಮುಂಡಿ ತಾಯಿ ಮುಂದೆ ಕ್ಷಮೆ ಬೇಡಿದ ರಣ್ವೀರ್ ಸಿಂಗ್...

Views : 30499+

ಅಂಚೆ ಕಚೇರಿಗೆ ಬಂದ ಸ್ನಾಕ್ಸ್ ಬಾಕ್ಸ್‌ನಲ್ಲಿತ್ತು 3 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ!

Views : 30519+

ಕರ್ನಾಟಕ ವಿಧಾನ ಪರಿಷತ್​​ ಚುನಾವಣೆಗೆ ಮುಹೂರ್ತ ನಿಗದಿ: ಜೂ. 18ರಂದು 7 ಸ್ಥಾನಗಳಿಗೆ ಎಲೆಕ್ಷನ್...

Views : 30548+

ಭಾಗ್ಯಶ್ರೀ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್ , ನೀಟ್ ಬರೆದಿದ್ದ ವಿದ್ಯಾರ್ಥಿನಿ ಪಿಯುಸಿಯಲ್ಲೇ ಫೇಲ್!

Views : 33552+

ಟ್ರಂಪ್ ಪುತ್ರಿ ಇವಾಂಕಾ ಹತ್ಯೆಗೆ ಸಂಚು...!

Views : 33557+

ವಾಹನ ಸವಾರರಿಗೆ ಬಿಗ್ ಶಾಕ್ ! ಸತತ 4ನೇ ಭಾರಿ ತೈಲ ಬೆಲೆ ಏರಿಕೆ ...

Views : 33679+

ಬಿಗ್ ಬಾಸ್ ಸ್ಪರ್ದಿ ನಿರೂಪಕಿ ಜಾಹ್ನವಿ ಜೆಡಿಎಸ್ ಗೆ ಸೇರ್ಪಡೆ ...!

Views : 33773+

ಗಂಡನ ಪ್ರಾಣ ತೆಗೆದ ಹೆಂಡತಿಯ ಕಳ್ಳಾಟ ಬಯಲು ....! ಅನೈತಿಕ ಸಂಬಂಧಕ್ಕೆ ಗಂಡ ಬಲಿ

Views : 33804+

ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳ ! ಹತ್ತು ದಿನದಲ್ಲಿ 3 ನೇ ಭಾರಿ ಏರಿಕೆ

Views : 39350+

ಬೆಂಗಳೂರಿನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಮಾನವ ಸರಪಳಿ ಪ್ರತಿಭಟನೆಗೆ ಪೊಲೀಸರ ಬ್ರೇಕ್!

Views : 39439+