ವಿವ ನ್ಯೂಸ್ ಕನ್ನಡ - ಇದು ಸುದ್ದಿಗಳ ಡಬ್ಬಿ

ದಿಗ್ಗಜ ಎಲಾನ್ ಮಸ್ಕ್ ಮತ್ತು ಭಾರತೀಯ ಯುವ ಪ್ರತಿಭೆ
ವರದಿಗಾರರು : ಸಿಂಚನ | ಸ್ಥಳ : ಉಡುಪಿ | ದಿನಾಂಕ : 12-12-2025

ದಿಗ್ಗಜ ಎಲಾನ್ ಮಸ್ಕ್ ಮತ್ತು ಭಾರತೀಯ ಯುವ ಪ್ರತಿಭೆ

ದಿಗ್ಗಜ ಎಲಾನ್ ಮಸ್ಕ್ ಮತ್ತು ಭಾರತೀಯ ಯುವ ಪ್ರತಿಭೆ

ವಿಜ್ಞಾನ ತಂತ್ರಜ್ಞಾನಗಳ ವಿಷಯದಲ್ಲಿ ಭಾರತೀಯ ಪ್ರತಿಭಾ ಕೌಶಲ್ಯ ಸಾಗರದಾಚೆಗೂ ಸದ್ದು ಮಾಡುತ್ತಿದೆ. ಅದರಲ್ಲೂ ಸ್ಪೇಸ್ ಎಕ್ಸ ಮತ್ತು ಟಸ್ಲಾ ಸಂಸ್ಥಾಪಕ ಎಲಾನ್ ಮಸ್ಕ್ ಭಾರತೀಯ ಯುವ ಪ್ರತಿಭೆಗಳನ್ನು ಕಂಡು ಫಿಧಾ ಆಗ್ಬಿಟ್ಟಿದ್ದಾರೆ

ಅಷ್ಟೆ ಆಗಿದ್ರೆ ಪರವಾಗಿರಲಿಲ್ಲ. ರೀ.... ಅಮೆರಿಕಾದಲ್ಲಿ ಕಷ್ಟಕರ ಕೆಲಸ ಮಾಡೋಕೆ ಪ್ರತಿಭೆಗಳ ಕೊರತೆ ಇದೆ ಅಂತಾ ಬೇರೇ ಅಂದ್ಬಿಟ್ರು‌‌‌.!!!! ಎಲಾ ಇವನ..ಮಸ್ಕ್ ಅಷ್ಟೆ ಅಲ್ಲ ರೀ..ಭಾರತೀಯ ಪ್ರತಿಭೆಗಳನ್ನ ಹುಡುಕೋದೆ ಅವರ ಕೆಲ್ಸ ಅಂತ ಬೇರೆ ಹೇಳವ್ನೆ..!!!

ಅಮೆರಿಕಾದಲ್ಲಿ ಭಾರತೀಯ ಪ್ರತಿಭಾಶಾಲಿಗಳಿಗೆ ವಿಪುಲ ಉದ್ಯೋಗವಕಾಶ . ಭಾರತದ ಪ್ರತಿಭೆಗಳಿಂದ ಅಮೆರಿಕಾಗೆ ಪ್ರಯೋಜನ ಇದೆ ಅಂತೆ

ಎಂತ ಗುಡ್ ನ್ಯೂಸ್ ಅಲ್ವೆ‌ ?? ಅಲ್ಲಿಗ್ ಹೋಗಿ ಕೆಲ್ಸ ಮಾಡಿ ದುಡ್ ಮಾಡಿ ಧೀಡೀರ್ ಶ್ರೀಮಂತಾಗ್ಬಿಡಬಹುದು ಅಲ್ವೆ??

ಆದ್ರೆ ನನ್ನ ಪ್ರಶ್ನೆ ಅದಲ್ಲ ಗುರುವೆ...ಅಲ್ಲಿಗ್ ಹೋಗಿ ಕೆಲ್ಸ ಮಾಡೋ ಬದ್ಲು ನಾವೇ ನಮ್ ದೇಶದಲ್ಲಿ ಅದೇ ಪ್ರತಿಭೆಯನ್ನ ಯಾಕೆ ಬಳಸಿಕೊಳ್ತಿಲ್ಲ?? ಚೆನ್ನಾಗ್ ಹೇಳ್ದೆ ಬಿಡು.. ಅಂತೀರಾ. ಇಲ್ಲಿರೋ ಜಾಣ್ಮರಿ ಅಮೆರಿಕಾ ಅಯ್ಯೊ ದೊಡ್ಡಣ್ಣ‌ನ ದೇಶಕ್ಕೆ ಹೋಗಿಬಿಟ್ಟು ಅವರ ಶ್ರೀಮಂತ ಮಾಡೊದಾದ್ರೆ ನಮ್ ದೇಶವನ್ನೆ ಶ್ರೀಮಂತ ಮಾಡೋಣ. ಏನಂತಿ...!!!!

ನಮ್ ಮನೆ ಮುದ್ದು ಕರಡಿ ಅಂತ ನಾವೆಲ್ರೂ ಕರೀತಿದ್ದ ನನ್ ತಮ್ಮ ಇಂದು ಅಮೆರಿಕದಲ್ಲಿ ಕೆಲ್ಸ ಮಾಡೋವಷ್ಟು ಬುಧ್ಧಿವಂತ ಆದ ಅನ್ನೊ ಖುಷಿಗಿಂತ ಈ ಮುದ್ದು ಕರಡಿ ಇಲ್ಲೇ ಏನಾದ್ರು ಮಾಡಿ ಬೆಳಿ ಅಂತಾ ಯಾಕೆ ಯೋಚಿಸೋದಿಲ್ಲ..ಅಯ್ಯೋ ಶುವ್ನೆ ಹೌದಲ್ವೇ?? ಅಷ್ಟಕ್ಕೂ ಅಮೆರಿಕದಲ್ಲಿ ಇರೊದಾದ್ರು ಏನು.??..ಅದು ಭಾರತದಲ್ಲಿ ಯಾಕಿಲ್ಲ...ನನಗಂತೂ ಗೊತ್ತಿಲ್ಲ‌ ರೀ.. ನಿಮಗೆ ಗೊತ್ತಿದ್ರೆ ತಿಳಿಸ್ತಿರಾ?? .

ಇತರೆ ಸುದ್ದಿಗಳು

ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ, ಡಿಕೆಶಿ ಸಂಪುಟದ ಮೊದಲ ವಿಕೆಟ್ ಪತನ

Views : 1899+

ಡಿಕೆ ಶಿವಕುಮಾರ್ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ ?

Views : 2129+

ಚಾಮರಾಜನಗರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಭೀಕರ ರಸ್ತೆ ಅಪಘಾತ: ಮಗು ಸೇರಿದಂತೆ ನಾಲ್ವರ ಸಾವು

Views : 4592+

ಸಿಎಂ ಆದ ಬಳಿಕ ಡಿಕೆ ಶಿವಕುಮಾರ್ 6 ಬಂಪರ್ ಘೋಷಣೆ: ವಿದ್ಯಾರ್ಥಿಗಳಿಗೆ ಬಸ್ ಪಾಸ್ ಫ್ರೀ!

Views : 4770+

ಮೊನಾಲಿಸಾ ಪ್ರಬುದ್ಧಳಾಗಿದ್ದಾಳೆ – ಪತಿಗೆ ಟ್ರಾನ್ಸಿಟ್ ಬೇಲ್‌ ಮಂಜೂರು ಮಾಡಿದ ಕೇರಳ ಹೈಕೋರ್ಟ್

Views : 4791+

ನೂತನ ಸಿಎಂಗೆ ಇಚ್ಛಾಶಕ್ತಿ ಕೊರತೆ ಇದೆ: ಸಿ.ಟಿ.ರವಿ

Views : 4870+

ದೇಶದ ಶ್ರೀಮಂತ ಮುಖ್ಯಮಂತ್ರಿಯಾಗಿ ಹೊರಹೊಮ್ಮಲಿದ್ದಾರೆ ಡಿಕೆಶಿ

Views : 7349+

ಇರಾನ್ ಮೇಲೆ ಅಮೆರಿಕ ವಾಯುದಾಳಿ! ರಕ್ಷಣಾತ್ಮಕ ದಾಳಿಗೆ ನಿಯಂತ್ರಣ ಕೇಂದ್ರ ಉಡೀಸ್ ...

Views : 7830+

ದಾವಣಗೆರೆಯ ಕೆ ಟಿ ಜಿ ನಗರ ಅವ್ಯವಸೆಯ ಆಗರ ! ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು

Views : 7868+

ಡಿ.ಕೆ.ಶಿವಕುಮಾರ್ ಅವರಿಂದ ರಾಜ್ಯ ಅಭಿವೃದ್ಧಿ ಕಾಣಲಿ: ಅರವಿಂದ್ ಬೆಲ್ಲದ್

Views : 13064+

ಸಂಪುಟ ರಚನೆಗೆ ಕ್ಷಣಗಣನೆ. ಡಿಕೆಶಿ, ಸಿದ್ದು ದೆಹಲಿಗೆ...

Views : 13187+

ಸತತ 2ನೇ ಬಾರಿ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡ RCB...

Views : 13463+

ಹಿಮಾಚಲದಲ್ಲಿ ಭಯಾನಕ ಅಪಘಾತ! ಪ್ರಪಾತಕ್ಕೆ ಬಿದ್ದ ಕಾರ್ ....

Views : 13483+

ರಾಜ್ಯದಲ್ಲಿ ಮೇಜರ್​​ ಸರ್ಜರಿಗೆ ಮುಂದಾದ ‘ಕೈ’ ಕಮಾಂಡ್​​...! ಮುಂದಿನ ಸಿ ಎಂ ಯಾರು ?

Views : 27451+

ಚಾಮುಂಡಿ ತಾಯಿ ಮುಂದೆ ಕ್ಷಮೆ ಬೇಡಿದ ರಣ್ವೀರ್ ಸಿಂಗ್...

Views : 30489+

ಅಂಚೆ ಕಚೇರಿಗೆ ಬಂದ ಸ್ನಾಕ್ಸ್ ಬಾಕ್ಸ್‌ನಲ್ಲಿತ್ತು 3 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ!

Views : 30509+

ಕರ್ನಾಟಕ ವಿಧಾನ ಪರಿಷತ್​​ ಚುನಾವಣೆಗೆ ಮುಹೂರ್ತ ನಿಗದಿ: ಜೂ. 18ರಂದು 7 ಸ್ಥಾನಗಳಿಗೆ ಎಲೆಕ್ಷನ್...

Views : 30538+

ಭಾಗ್ಯಶ್ರೀ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್ , ನೀಟ್ ಬರೆದಿದ್ದ ವಿದ್ಯಾರ್ಥಿನಿ ಪಿಯುಸಿಯಲ್ಲೇ ಫೇಲ್!

Views : 33542+

ಟ್ರಂಪ್ ಪುತ್ರಿ ಇವಾಂಕಾ ಹತ್ಯೆಗೆ ಸಂಚು...!

Views : 33547+

ವಾಹನ ಸವಾರರಿಗೆ ಬಿಗ್ ಶಾಕ್ ! ಸತತ 4ನೇ ಭಾರಿ ತೈಲ ಬೆಲೆ ಏರಿಕೆ ...

Views : 33669+

ಬಿಗ್ ಬಾಸ್ ಸ್ಪರ್ದಿ ನಿರೂಪಕಿ ಜಾಹ್ನವಿ ಜೆಡಿಎಸ್ ಗೆ ಸೇರ್ಪಡೆ ...!

Views : 33763+

ಗಂಡನ ಪ್ರಾಣ ತೆಗೆದ ಹೆಂಡತಿಯ ಕಳ್ಳಾಟ ಬಯಲು ....! ಅನೈತಿಕ ಸಂಬಂಧಕ್ಕೆ ಗಂಡ ಬಲಿ

Views : 33794+

ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳ ! ಹತ್ತು ದಿನದಲ್ಲಿ 3 ನೇ ಭಾರಿ ಏರಿಕೆ

Views : 39340+

ಬೆಂಗಳೂರಿನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಮಾನವ ಸರಪಳಿ ಪ್ರತಿಭಟನೆಗೆ ಪೊಲೀಸರ ಬ್ರೇಕ್!

Views : 39429+