ವಿವ ನ್ಯೂಸ್ ಕನ್ನಡ - ಇದು ಸುದ್ದಿಗಳ ಡಬ್ಬಿ

ದಿಗ್ಗಜ ಎಲಾನ್ ಮಸ್ಕ್ ಮತ್ತು ಭಾರತೀಯ ಯುವ ಪ್ರತಿಭೆ
ವರದಿಗಾರರು : ಸಿಂಚನ | ಸ್ಥಳ : ಉಡುಪಿ | ದಿನಾಂಕ : 12-12-2025

ದಿಗ್ಗಜ ಎಲಾನ್ ಮಸ್ಕ್ ಮತ್ತು ಭಾರತೀಯ ಯುವ ಪ್ರತಿಭೆ

ದಿಗ್ಗಜ ಎಲಾನ್ ಮಸ್ಕ್ ಮತ್ತು ಭಾರತೀಯ ಯುವ ಪ್ರತಿಭೆ

ವಿಜ್ಞಾನ ತಂತ್ರಜ್ಞಾನಗಳ ವಿಷಯದಲ್ಲಿ ಭಾರತೀಯ ಪ್ರತಿಭಾ ಕೌಶಲ್ಯ ಸಾಗರದಾಚೆಗೂ ಸದ್ದು ಮಾಡುತ್ತಿದೆ. ಅದರಲ್ಲೂ ಸ್ಪೇಸ್ ಎಕ್ಸ ಮತ್ತು ಟಸ್ಲಾ ಸಂಸ್ಥಾಪಕ ಎಲಾನ್ ಮಸ್ಕ್ ಭಾರತೀಯ ಯುವ ಪ್ರತಿಭೆಗಳನ್ನು ಕಂಡು ಫಿಧಾ ಆಗ್ಬಿಟ್ಟಿದ್ದಾರೆ

ಅಷ್ಟೆ ಆಗಿದ್ರೆ ಪರವಾಗಿರಲಿಲ್ಲ. ರೀ.... ಅಮೆರಿಕಾದಲ್ಲಿ ಕಷ್ಟಕರ ಕೆಲಸ ಮಾಡೋಕೆ ಪ್ರತಿಭೆಗಳ ಕೊರತೆ ಇದೆ ಅಂತಾ ಬೇರೇ ಅಂದ್ಬಿಟ್ರು‌‌‌.!!!! ಎಲಾ ಇವನ..ಮಸ್ಕ್ ಅಷ್ಟೆ ಅಲ್ಲ ರೀ..ಭಾರತೀಯ ಪ್ರತಿಭೆಗಳನ್ನ ಹುಡುಕೋದೆ ಅವರ ಕೆಲ್ಸ ಅಂತ ಬೇರೆ ಹೇಳವ್ನೆ..!!!

ಅಮೆರಿಕಾದಲ್ಲಿ ಭಾರತೀಯ ಪ್ರತಿಭಾಶಾಲಿಗಳಿಗೆ ವಿಪುಲ ಉದ್ಯೋಗವಕಾಶ . ಭಾರತದ ಪ್ರತಿಭೆಗಳಿಂದ ಅಮೆರಿಕಾಗೆ ಪ್ರಯೋಜನ ಇದೆ ಅಂತೆ

ಎಂತ ಗುಡ್ ನ್ಯೂಸ್ ಅಲ್ವೆ‌ ?? ಅಲ್ಲಿಗ್ ಹೋಗಿ ಕೆಲ್ಸ ಮಾಡಿ ದುಡ್ ಮಾಡಿ ಧೀಡೀರ್ ಶ್ರೀಮಂತಾಗ್ಬಿಡಬಹುದು ಅಲ್ವೆ??

ಆದ್ರೆ ನನ್ನ ಪ್ರಶ್ನೆ ಅದಲ್ಲ ಗುರುವೆ...ಅಲ್ಲಿಗ್ ಹೋಗಿ ಕೆಲ್ಸ ಮಾಡೋ ಬದ್ಲು ನಾವೇ ನಮ್ ದೇಶದಲ್ಲಿ ಅದೇ ಪ್ರತಿಭೆಯನ್ನ ಯಾಕೆ ಬಳಸಿಕೊಳ್ತಿಲ್ಲ?? ಚೆನ್ನಾಗ್ ಹೇಳ್ದೆ ಬಿಡು.. ಅಂತೀರಾ. ಇಲ್ಲಿರೋ ಜಾಣ್ಮರಿ ಅಮೆರಿಕಾ ಅಯ್ಯೊ ದೊಡ್ಡಣ್ಣ‌ನ ದೇಶಕ್ಕೆ ಹೋಗಿಬಿಟ್ಟು ಅವರ ಶ್ರೀಮಂತ ಮಾಡೊದಾದ್ರೆ ನಮ್ ದೇಶವನ್ನೆ ಶ್ರೀಮಂತ ಮಾಡೋಣ. ಏನಂತಿ...!!!!

ನಮ್ ಮನೆ ಮುದ್ದು ಕರಡಿ ಅಂತ ನಾವೆಲ್ರೂ ಕರೀತಿದ್ದ ನನ್ ತಮ್ಮ ಇಂದು ಅಮೆರಿಕದಲ್ಲಿ ಕೆಲ್ಸ ಮಾಡೋವಷ್ಟು ಬುಧ್ಧಿವಂತ ಆದ ಅನ್ನೊ ಖುಷಿಗಿಂತ ಈ ಮುದ್ದು ಕರಡಿ ಇಲ್ಲೇ ಏನಾದ್ರು ಮಾಡಿ ಬೆಳಿ ಅಂತಾ ಯಾಕೆ ಯೋಚಿಸೋದಿಲ್ಲ..ಅಯ್ಯೋ ಶುವ್ನೆ ಹೌದಲ್ವೇ?? ಅಷ್ಟಕ್ಕೂ ಅಮೆರಿಕದಲ್ಲಿ ಇರೊದಾದ್ರು ಏನು.??..ಅದು ಭಾರತದಲ್ಲಿ ಯಾಕಿಲ್ಲ...ನನಗಂತೂ ಗೊತ್ತಿಲ್ಲ‌ ರೀ.. ನಿಮಗೆ ಗೊತ್ತಿದ್ರೆ ತಿಳಿಸ್ತಿರಾ?? .

ಇತರೆ ಸುದ್ದಿಗಳು

ನಾಪತ್ತೆಯಾಗಿದ್ದ ಶ್ರೀನಂದಾ ಶವ ಪತ್ತೆ!2000 ಅಡಿ ಆಳದ ಕಣಿವೆಯಲ್ಲಿ ಸಿಕ್ಕ ಮೃತದೇಹ

Views : 375+

‘ಗ್ಯಾರಂಟಿ’ ಲೆಕ್ಕ ಕೊಡಿ ಎಂದ ಚುನಾವಣೆ ಆಯೋಗ ವಿರುದ್ದ ಗುಡುಗಿದ ಸಿ ಎಂ

Views : 3425+

ಹಿಜ್ಬೊಲ್ಲಾ ಮುಖ್ಯಸ್ಥ ನಯೀಮ್ ಖಾಸಿಮ್ ಹತ್ಯೆಗೈದ ಇಸ್ರೇಲ್ ?

Views : 3466+

ಯುದ್ಧದ ಸಂಘರ್ಷದಲ್ಲಿ ಶುಭಸುದ್ದಿ ! ದೇಶದಲ್ಲಿ ಇನ್ಮುಂದೆ LPG ಕೊರತೆ ಇರಲ್ಲ?

Views : 3523+

ಮಾಜಿ ಸದಸ್ಯ ಯೋಗೀಶ್ ಕೊಲೆ ಪ್ರಕರಣ ಏಪ್ರಿಲ್ 15ಕ್ಕೆ ಮುಂದೂಡಿಕೆ...

Views : 3625+

ಮಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ ! ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ

Views : 3673+

ಆಹಾರ ಸಂಗ್ರಹ ಗೋದಾಮಿನಲ್ಲಿ ಬೆಂಕಿ ಅವಘಡ ! ಕೋಟ್ಯಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಭಸ್ಮ

Views : 3705+

ಅನಂತ್ ಅಂಬಾನಿ ಹುಟ್ಟುಹಬ್ಬದ ಪ್ರಯುಕ್ತ ದೇಗುಲದಲ್ಲಿ ವಿಶೇಷ ಪೂಜೆ

Views : 3749+

ಕದನ ವಿರಾಮದ ಖುಷಿಪಟ್ಟವರಿಗೆ ಶಾಕ್ ಕೊಟ್ಟ ಇರಾನ್‌ ಹಾರ್ಮುಜ್‌ !

Views : 3797+

ಬಾಯ್ಸ್ ಹಾಸ್ಟೆಲ್‌ ಬಳಿ ಡ್ರಗ್ಸ್‌ ಮಾರುತ್ತಿದ್ದ ಆರೋಪಿಗಳನ್ನು ಬಂದಿಸಿದ ಯಲಹಂಕ ಪೊಲೀಸರು ...

Views : 3810+

ಪ್ರೇಯಸಿಯ ಆತ್ಮಹತ್ಯೆ ಬಳಿಕ ಪ್ರಿಯಕರನೂ ನೇಣಿಗೆ ಶರಣು ! ಕರಣ ತಿಳಿದು ಬಂದಿಲ್ಲ

Views : 3884+

ವಿರಾಟ್ ಕೊಹ್ಲಿ ಧುರಂಧರ್ 2 ಚಿತ್ರ ನೋಡಿದ ಬಳಿಕ ಸಿನಿಮಾ ಕಲೆಕ್ಷನ್ ಹೆಚ್ಚಿದೆಯೇ ?

Views : 3944+

ಚಂದ್ರದ್ರೋಣ ಪರ್ವತ ಸರಣಿಯಲ್ಲಿ ಕೇರಳದ ಅಪ್ರಾಪ್ತೆ ನಾಪತ್ತೆ!

Views : 6165+

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶೇಕ್ ಇಟ್ ಪುಷ್ಪವತಿ ಖ್ಯಾತಿಯ ನಿಮಿಕಾ ರತ್ನಾಕರ್

Views : 6227+

ಏಪ್ರಿಲ್ 9ಕ್ಕೆ ಘೋಷಣೆಯಾಗಲಿದೆ ದ್ವಿತೀಯ ಪಿಯುಸಿ ಫಲಿತಾಂಶ...

Views : 6278+

ದುಬಾರಿ ಮತ್ತು ಐಷಾರಾಮಿ ಬಂಗಲೆಯನ್ನು ತವರು ಮನೆ ಉಡುಗೊರೆಯಾಗಿ ಪಡೆದ ರಶ್ಮಿಕಾ

Views : 6333+

ಮೈಸೂರು ರಸ್ತೆ ಸಾಟಲೈಟ್ ಬಸ್ ನಿಲ್ದಾಣದ ಸಿಗ್ನಲ್‌ನಲ್ಲಿ ಅಪಘಾತ ! ಚಾಲಕ ಸಾವು

Views : 6495+

ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳಸಾಗಣೆ ! ಜಾಲ ಭೇದಿಸಿದ DRI; ₹5 ಕೋಟಿ ಮೌಲ್ಯದ 3.3 ಕೆಜಿ ಚಿನ್ನ ವಶ

Views : 6523+

ಜನ ವಿಶ್ವಾಸ ವಿಧೇಯಕ 2026 ಅಂಗೀಕಾರ : ಸಣ್ಣ ತಪ್ಪುಗಳಿಗೆ ದಂಡವಷ್ಟೇ ಶಿಕ್ಷೆಯಿಲ್ಲಾ ...

Views : 6653+

ತೆರಿಗೆ ಕಟ್ಟದ ಹೊರರಾಜ್ಯದ ವಾಹನಗಳಿಗೆ ಬೆಂಗಳೂರು ನಗರವೊಂದರಲ್ಲೇ 54.6 ಕೋಟಿ ರೂ ಸಂಗ್ರಹ!

Views : 6834+

ಸಿನಿಮಾ ಅಪ್ಡೇಟ್ : ಬಿಲ್ಲ ರಂಗ ಬಾಷಾ ಸಿನಿಮಾ ಅಪ್ಡೇಟ್ ಏನಿದೆ ?

Views : 9037+

ಜಯಮೃತ್ಯುಂಜಯ ಸ್ವಾಮೀಜಿ ಮೇಲೆ ಲೈಂಗಿಕ ಕಿರುಕುಳ ಆರೋಪ !

Views : 9202+

ಬಾಂಗ್ಲಾದ ಮೊದಲ ಮಾಜಿ ಸ್ಪೀಕರ್ ಶಿರಿನ್ ಶರ್ಮಿನ್ ಚೌಧರಿ ಅರೆಸ್ಟ್‌

Views : 9263+

ಯೂರಿಯಾ ಖರೀದಿಸಲು ರೈತರಿಗೆ ಗುರುತಿನ ಚೀಟಿ ಕಡ್ಡಾಯ ! ಕೃಷಿ ಜಂಟಿ ನಿರ್ದೇಶಕ ಕಿರಣ್ ಕುಮಾರ್

Views : 9435+