ಇಂದು ಯರಗಟ್ಟಿ ಪಟ್ಟಣ ಬಂದ ಕರೆ ಯಶಸ್ಸು..
ಯರಗಟ್ಟಿ ಪಟ್ಟಣದಲ್ಲಿ ಬಂದ್ ಕರೆಯ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ಪ್ರತಿಭಟನೆಯಲ್ಲಿ ಭಾಗಿಯಾಗಿ ವಿವಿಧ ಮುಖಂಡರು ಮಾತನಾಡಿದ ಅವರು. ನಮ್ಮ ಯರಗಟ್ಟಿ ಪಟ್ಟಣದಲ್ಲಿ ಕಳ್ಳತನ ಹೆಚ್ಚಾಗಿದ್ದು, ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ಗಲಾಟೆ ಎಬ್ಬಿಸುವುದು . ಸಾರ್ವಜನಿಕರಲ್ಲಿ ಆತಂಕ ಮೂಡಿಸುವವರನ್ನು ಕಾನೂನು ಬದ್ಧವಾಗಿ ಅವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸಿ ಸ್ಥಳೀಯ ಶಾಸಕರಿಗೆ ಮನವಿ ಮತ್ತು ತಾಲೂಕ ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಬಂದ್ ಕಾರ್ಯಕ್ರಮದಲ್ಲಿ ಭಾಗವಹಿಸಿದಂತ ಶಾಸಕರಾದ ವಿಶ್ವಾಸ್ ವೈದ್ಯ ರವರು ಮಾತನಾಡಿದ ಅವರು ಇಂತಹ ಕೃತ್ತದಲ್ಲಿ ಭಾಗಿಯಾದಂತ ಅವರನ್ನು ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸಂಬಂಧಪಟ್ಟ ಇಲಾಖೆಗೆ ತಿಳಿಸಿ ಮುಂದೆ ಇಂಥ ಯಾವುದೇ ಅಹಿತಕರ ಘಟನೆ ಆಗದಂತೆ ಸಂಬಂಧಪಟ್ಟ ಅಧಿಕಾರಿಗ ಗಳು ನಿಮ್ಮೊಂದಿಗೆ ಇರುತ್ತಾರೆ ಎಂದು ಆಶ್ವಾಸನೆ ನೀಡಿದ ಹಿನ್ನೆಲೆಯಲ್ಲಿ ಬಂದ. ಕಾರ್ಯಕ್ರಮವನ್ನು ಹಿಂಪಡೆಯಲಾಯಿತು. ಈ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕರಾದ ವಿಶ್ವಾಸ್ ವೈದ್ಯ ತಶೀಲ್ದಾರರಾದ ಎಂವಿ ಗುಂಡಪ್ಪಗೊಳ್.. ತಾಯಂದಿರು. ಯುವಕರು. ಮುಂತಾದವರು ಉಪಸ್ಥಿತರಿದ್ದರು.
ಇತರೆ ಸುದ್ದಿಗಳು